ಗ್ರಾಹಕ ಸೇವೆಗಳು
ಸಂಪೂರ್ಣ ಗಣಕೀಕೃತ ವ್ಯವಸ್ಥೆ ಹೊಂದಿರುತ್ತದೆ.
ಎಲ್ಲಾ ತರಹದ ಠೇವಣಿ ಸ್ವೀಕರಿಸಲಾಗುವುದು.
ವಾರದ 7 ದಿನಗಳು ಕಾರ್ಯ ನಿರ್ವಹಣೆ.
ಸೇಫ್ ಡಿಪಾಸಿಟ್ ಲಾಕರ್ ವ್ಯವಸ್ಥೆ ಹೊಂದಿರುತ್ತದೆ.
“ಪಿಗ್ಮಿ ಠೇವಣಿ” ಸೌಲಭ್ಯ.
ಅಲ್ಪಾವಧಿ ಬೆಳೆಸಾಲ, ಮಧ್ಯಮಾವಧಿ & ದೀರ್ಘಾವಧಿ ಸಾಲ ಸೌಲಭ್ಯಗಳು.
ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗಾಗಿ ಪೂರಕ ಜಾಮೀನು ಸಾಲ, ಬಂಗಾರ ಸಾಲ ಹಾಗೂ ವಾಹನ ಸಾಲ ಇತ್ಯಾದಿ.
ರಸಗೊಬ್ಬರ, ಬೀಜ, ಕೀಟನಾಶಕ, ನಿಯಂತ್ರಿತ ಆಹಾರ ಧಾನ್ಯ, ಸಕ್ಕರೆ ಹಾಗೂ ಮುಕ್ತ ಮಾರುಕಟ್ಟೆಯಲ್ಲಿ ಚಹಾಪುಡಿ, ಖಾದ್ಯ ತೈಲ ಮುಂತಾದ ಅಗತ್ಯ ವಸ್ತುಗಳ ಪೂರೈಕೆ.
ರೈತರಿಗಾಗಿ “ರೈತ ಮಿತ್ರ” ವಾಹನ ವ್ಯವಸ್ಥೆ.
ರೈತರಿಗಾಗಿ ಬೆಲ್ಲದ ಬಾಗೇವಾಡಿ, ಹುಕ್ಕೇರಿ, ಧೂಪದಾಳ, ಕಲ್ಲೋಳಿ ಪಟ್ಟಣಗಳಲ್ಲಿ ರಿಯಾಯಿತಿ ದರದಲ್ಲಿ ರಸಗೊಬ್ಬರ, ಕೀಟನಾಶಕ ಮಾರಾಟ ಮಳಿಗೆ ಸೌಲಭ್ಯ.
ಗ್ರಾಮದ ಜನರಿಗೆ 1ರೂ.ಗೆ 10ಲೀ ಶುದ್ಧ ಕುಡಿಯುವ ನೀರಿನ ಘಟಕ ಸೌಲಭ್ಯ.